ಹೊನ್ನಾವರ-ಸಮುದ್ರಪಾಲಾಗುತಿದ್ದ ಮೂರುಜನ ಪ್ರವಾಸಿಗರ ರಕ್ಷಣೆ.

416

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ ನಲ್ಲಿ ಸಮುದ್ರಪಾಲಾಗುತಿದ್ದ ಮೂವರು ಪ್ರವಾಸಿಗರ ನ್ನು ರಕ್ಷಣೆ ಮಾಡಿದ ಘಟನೆ ನೆಡೆದಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ತಂಡ ಇಕೋ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದಿದ್ದು ಈ ವೇಳೆ ಅಲೆಗಳ ಹೊಡೆತಕ್ಕೆ ಮುಳಗಿ ಹೋಗಿದ್ದು ತಕ್ಷಣದಲ್ಲಿ ಲೈಪ್ ಗಾರ್ಡ್ ಸಿಬ್ಬಂದಿ ವಿರೇಂದ್ರ ಅಂಬಿಗ, ಕರಾವಳಿ ಕಾವಲು ಪಡೆ ಸಿಬ್ಬಂದಿ ಹರೀಶ ಖಾರ್ವಿ ರವರು ರಕ್ಷಿಸಿದ್ದಾರೆ.
ಶೋಹಬ್ ಶೇಖ್ (18), ಹಾಸಿಬ್ ಅಹಮದ್ (24), ಸಮನ್ ಖಾನ್ (18) ರಕ್ಷಣೆಗೊಳಗಾದವರಾಗಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!