Astrology

ದಿನಭವಿಷ್ಯ |14-08-2023

53

ಪಂಚಾಂಗ( panchanga)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ.ತಿಥಿ: ತ್ರಯೋದಶಿ 10:24 ವಾರ:ಸೋಮವಾರ.
ನಕ್ಷತ್ರ: ಪುನರ್ವಸು 11:05 ಯೋಗ: ಸಿದ್ದಿ 16:38 ಕರಣ: ವಾಣಿಜ 10:24 ಅಮೃತ ಕಾಲ: ಬೆಳಗ್ಗೆ 08:27
ರಿಂದ 10:14ರವರೆಗೆ,ದಿನದ ವಿಶೇಷ : ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ.

ಸೂರ್ಯೋದಯ : 06:07 ಸೂರ್ಯಾಸ್ತ: 06:41

ರಾಹುಕಾಲ : ಬೆಳಗ್ಗೆ 7.30 ರಿಂದ 9.00 ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00 ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದಿನಭವಿಷ್ಯ (dinabavishya)

ಮೇಷ: ಹಣಕಾಸು ವ್ಯವಹಾರದಲ್ಲಿ ಪ್ರಗತಿ, ಯತ್ನ ಕಾರ್ಯ ಜಯ, ಖಾಸಗಿ ಕಂಪನಿ ಉದ್ಯೋಗ ಲಭ್ಯ, ಆಹಾರ ಸೇವನೆಯಲ್ಲಿ ಎಚ್ಚರ, ಕುಟುಂಬ ಸೌಖ್ಯ.ಅದೃಷ್ಟಸಂಖ್ಯೆ:- 7

ವೃಷಭ: ವ್ಯಾಪಾರ ವೃದ್ದಿ ,ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಂಬಿದ ಜನರಿಂದ ತೊಂದರೆ, ಮನಕ್ಲೇಶ, ಸಾಲಭಾದೆ, ಅತಿಯಾದ ನಿದ್ರೆ.ಅದೃಷ್ಟಸಂಖ್ಯೆ:- 6

ಮಿಥುನ: ಅತಿಯಾದ ದುಃಖ, ಮನೋವ್ಯಥೆ, ಸ್ವಯಂಕೃತ ಅಪರಾಧ, ಶತ್ರು ಭಾದೆ, ಅಕಾಲ ಭೋಜನ, ತಾಯಿಯಿಂದ ಬುದ್ಧಿ ಬೋಧನೆ.ಅದೃಷ್ಟಸಂಖ್ಯೆ:- 5

ಕಟಕ: ಆರೋಗ್ಯ ಮಧ್ಯಮ,ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಶ್ರಮಕ್ಕೆ ತಕ್ಕ ಫಲ, ದಂಡ ಕಟ್ಟುವಿರಿ.
ಅದೃಷ್ಟಸಂಖ್ಯೆ:- 8

ಸಿಂಹ: ಶುಭ ಸುದ್ದಿ ಕೇಳುವಿರಿ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅತ್ಯಗತ್ಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಹಿಳೆಯರಿಗೆ ಬಡ್ತಿ.ಅದೃಷ್ಟಸಂಖ್ಯೆ:- 6

ಕನ್ಯಾ: ನಾನಾ ರೀತಿಯ ಸಮಸ್ಯೆ, ದಿನ ಬಳಕೆ ವಸ್ತುಗಳಿಂದ ಲಾಭ, ಮನಶಾಂತಿ, ಸುಖ ಭೋಜನ, ಎಲ್ಲರ ಮನಸ್ಸನ್ನು ಗೆಲುವಿರಿ.ಅದೃಷ್ಟಸಂಖ್ಯೆ:- 4

ತುಲಾ: ಆರೋಗ್ಯ ಮಧ್ಯಮ,ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ಪಾಪ ಬುದ್ಧಿ.ಅದೃಷ್ಟಸಂಖ್ಯೆ:- 7

ವೃಶ್ಚಿಕ: ಅಧಿಕ ಕರ್ಚು ,ಮಾನಸಿಕ ಯಾತನೆ,ಯಾರನ್ನು ಹೆಚ್ಚಾಗಿ ನಂಬಬೇಡಿ, ಸಂಬಂಧಿಕರಲ್ಲಿ ಕಲಹ, ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ.ಅದೃಷ್ಟಸಂಖ್ಯೆ:- 9

ಧನಸ್ಸು: ಗಣ್ಯ ವ್ಯಕ್ತಿ ಭೇಟಿ, ರೈತರಿಗೆ ಸಂತಸ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು, ಷೇರು ವ್ಯವಹಾರಗಳಲ್ಲಿ ಲಾಭ.ಅದೃಷ್ಟಸಂಖ್ಯೆ:- 6

ಮಕರ: ಗುರು ಹಿರಿಯರಲ್ಲಿ ಭಕ್ತಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಧನವ್ಯಯ, ಇಷ್ಟ ವಸ್ತುಗಳ ಖರೀದಿ, ಪರಸ್ತ್ರೀಯಿಂದ ತೊಂದರೆ.ಅದೃಷ್ಟಸಂಖ್ಯೆ:- 6

ಕುಂಭ:ಹಣವ್ಯಯ,ಆರ್ಥಿಕ ಬಿಕ್ಕಟ್ಟು, ಶೀತ ಸಂಬಂಧ ರೋಗ, ಸಹನೆ ಇರಲಿ, ಚಂಚಲ ಮನಸ್ಸು.ಅದೃಷ್ಟಸಂಖ್ಯೆ:- 3

ಮೀನ: ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ವಿವಾಹ ಯೋಗ, ವಿನಾಕಾರಣ ಪ್ರಯಾಣ.ಅದೃಷ್ಟಸಂಖ್ಯೆ:- 1




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!