ಕಾರವಾರ:- ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಪುತ್ತಳಿ ಅನಾವರಣಕ್ಕೆ ಪ್ರಧಾನಿ ಮೋದಿ ಆಗಮಿಸುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಭಾಗದಲ್ಲಿರುವ ರಾಮನಾಥ ದೇವರ ಜಾತ್ರೆಯಲ್ಲಿ ಮೋದಿ ಹೆಸರಿನಲ್ಲಿ ಬೃಹದಾಕಾರದ ಬಿಸಿ ಬಲೂನ್ ಹಾರಿಸಿ ಮೋದಿ ಅಭಿಮಾನಿಗಳು ಸಂಭ್ರಮ ಪಟ್ಟರು. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಬಲೂನ್ ಹಾರಿಬಿಡಲಾಗುತ್ತದೆ.ಆದರೇ ಈ ಬಾರಿ ಮೋದಿ ಹೆಸರಿನಲ್ಲಿ ಬೃಹದಾಕಾರದ ಬಿಸಿ ಬಲೂನ್ ಹಾರಿಬಿಡಲಾಯಿತು.
ಮುಖಪುಟವಿಡಿಯೋ
ಕಾರವಾರದ ಮಾಜಾಳಿಯಲ್ಲಿ ಬಲೂನ್ ಜಾತ್ರೆ|ಮೋದಿ ಹೆಸರಲ್ಲಿ ಅಗಸಕ್ಕೆ ಹಾರಿದ ಬಲೂನ್.
By adminನವೆಂ 11, 2022, 22:16 ಅಪರಾಹ್ನ0
109
Previous Post12-11-2022- ದಿನ ಭವಿಷ್ಯ.ASTROLOGY
Next Postಕರ್ನಾಟಕ ದಲಿತ ರಕ್ಷಣಾ ವೇದಿಕೆ ಘಟಕ ಸಮಿತಿ ಪದಾಧಿಕಾರಿಗಳ ಆಯ್ಕೆ