BREAKING NEWS
Search

ಹೊನ್ನಾವರ-ಸಮುದ್ರ ಪಾಲಾಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

767

ಕಾರವಾರ:- ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗುತಿದ್ದ ಇಬ್ಬರನ್ನು, ಲೈಪ್ ಗಾರ್ಡಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ
ಕಾಸರಕೋಡಿನ ಇಕೋ ಬೀಚ್ ನಲ್ಲಿ ನಡೆದಿದೆ.

ಮಂಜುಳಾ ಬಿರಾದಾರ್ (20) ಲಕ್ಷ್ಮಣ ಬಿರಾದಾರ್ (28) ರಕ್ಷಣೆಗೊಳಗಾದವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಇವರು ಕುಟುಂಬ ಸಮೇತರಾಗಿ ಒಟ್ಟು ಹತ್ತು ಜನರು ಪ್ರವಾಸಕ್ಕೆ ಬಂದಿದ್ದರು.
ಈ ವೇಳೆ ಇಕೋ ಬೀಚ್ ನಲ್ಲಿ ಸಮದ್ರದಲ್ಲಿ ಆಟವಾಡುತಿದ್ದು ,ಅಲೆಗೆ ಈಜಲಾಗದೇ ಮುಳಗಿದ್ದರು. ತಕ್ಷಣದಲ್ಲಿ ಇವರ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!