ಇಂದಿನ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣಪಕ್ಷ, ವಾರ : ಮಂಗಳವಾರ,ತಿಥಿ : ಚತುರ್ದಶಿ, ನಕ್ಷತ್ರ : ಮೂಲ, ಯೋಗ : ವ್ಯಾಘಾತ,
ರಾಹುಕಾಲ: 3.23 ರಿಂದ 4.49
ಗುಳಿಕ ಕಾಲ: 12.31 ರಿಂದ 1.57
ಯಮಗಂಡಕಾಲ: 9.39 ರಿಂದ 11.05
ಮೇಷ: ಈ ದಿನ ಮಿಶ್ರ ಯೋಗಗಳಿವೆ, ಆರ್ಥಿಕ ಚೇತರಿಕೆ ,ನೂತನ ವಾಹನ ಖರೀದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವ ಜೊತೆ ಆರೋಗ್ಯ ಉತ್ತಮವಾಗಿರಲಿದ್ದು ಲವ ಲವಿಕೆಯಿಂಂದ ಇರಲಿದ್ದೀರಿ.
ವೃಷಭ: ಕಾರ್ಯ ಕ್ಷೇತ್ರದಲ್ಲಿ ಅಧಿಕ ಶ್ರಮ,ಹೊಸ ಜವಾಬ್ದಾರಿಗಳು ಒತ್ತಡವನ್ನು ಉಂಟು ಮಾಡುತ್ತೆ,ಮಾತಿನಿಂದ ಜಗಳ ಉದ್ಭವವಾಗುವುದು.ಆರೋಗ್ಯ ಉತ್ತಮ.
ಮಿಥುನ: ಈ ಮಿಶ್ರ ಫಲ, ಆರೋಗ್ಯದ ಕಡೆ ಗಮನ ಕೊಡಿ, ದಾಯಾದಿಗಳಿಂದ ಸಹಾಯ, ಮನಶಾಂತಿ, ವಿದ್ಯಾರ್ಥಿಗಳಿಗೆ ಪ್ರಗತಿ, ಆರ್ಥಿಕ ಸಂಕಷ್ಟ ಎದುರಾಗುವುದು.
ಕಟಕ: ಆಯಾಸ ,ಶ್ರಮ ಕ್ಕೆ ಸಿಗದ ಗೌರವ ,ಅಧಿಕ ತಿರುಗಾಟ, ವಿವಾಹ ಮಂಗಲಕಾರ್ಯಗಳಲ್ಲಿ ಭಾಗಿ, ಸಾಲ, ಹಿತಶತ್ರುಗಳಿಂದ ತೊಂದರೆ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ,ಉದ್ಯೋಗಿಗಳಿಗೆ ಶ್ರಮ ಹೆಚ್ಚು,ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಚಂಚಲ ಮನಸ್ಸು.
ಕನ್ಯಾ: ಮಾತಿನ ಚಕಮಕಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ವಿಘ್ನ, ಷೇರು ವ್ಯವಹಾರದಲ್ಲಿ ಲಾಭ, ಅನಾರೋಗ್ಯ.
ತುಲಾ: ಮಿತ್ರರಲ್ಲಿ ದ್ವೇಷ, ಮಾನಹಾನಿ, ವೃಥಾ ತಿರುಗಾಟ, ಆಕಸ್ಮಿಕ ಖರ್ಚು, ಇಲ್ಲಸಲ್ಲದ ತಕರಾರು.
ವೃಶ್ಚಿಕ: ಸಾಲಭಾದೆ, ಕಾರ್ಯ ವಿಕಲ್ಪ, ಕೃಷಿಯಲ್ಲಿ ಲಾಭ, ಅಕಾಲ ಭೋಜನ, ಅತಿಯಾದ ನಿದ್ದೆ, ಋಣಭಾದೆ.
ಧನಸು: ವ್ಯಾಪಾರದಲ್ಲಿ ನಷ್ಟ, ಅಧಿಕಾರಿಗಳಲ್ಲಿ ಕಲಹ, ಶೀತ ಸಂಬಂಧಿ ರೋಗಗಳು, ಶತ್ರು ಬಾದೆ, ಗುರುಗಳಿಂದ ಬೋಧನೆ.
ಮಕರ: ಈ ದಿನ ಸಹೋದರಿಯರ ಜೊತೆ ಕಲಹ, ಪ್ರೇಮಿಗಳಿಗೆ ಜಯ, ಗೆಳೆಯರಿಂದ ಸಹಾಯ, ಮಾಡುವ ಕೆಲಸದಲ್ಲಿ ತೊಂದರೆ.
ಕುಂಭ: ಈ ದಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ, ಮನಶಾಂತಿ, ಅಧಿಕ ಧನವ್ಯಯ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.
ಮೀನ: ಈ ದಿನ ಶುಭ ಫಲ ಹೆಚ್ಚು ,ಚಟುವಟಿಕೆಯಿಂದ ಕೂಡಿರುತ್ತೀರ, ಸುಖ ಭೋಜನ, ಆಯಾಸ, ಅಪಘಾತ ಸಂಭವ,ಧನ ಪ್ರಾಪ್ತಿ, ಉದರ ಭಾದೆ ಮುಂತಾದ ಫಲಗಳಿವೆ.