BREAKING NEWS
Search

ಬುಧವಾರದ ದಿನ ಭವಿಷ್ಯ.

638

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ, ತಿಥಿ : ಸಪ್ತಮಿ,
ನಕ್ಷತ್ರ : ರೇವತಿ, ಯೋಗ : ಸಿದ್ಧಿ,
ಕರಣ : ವಣಿಜ,
ರಾಹುಕಾಲ:12.34 ರಿಂದ 2.00
ಗುಳಿಕಕಾಲ:11.08 ರಿಂದ 12.34
ಯಮಗಂಡಕಾಲ:8.16 ರಿಂದ 9.42

ಮೇಷ: ಶುಭ ಫಲಗಳು ಇಂದು ಹೆಚ್ವು ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನಲಾಭ,ಆರೋಗ್ಯ ಸುಧಾರಣೆ. ಉದ್ಯೋಗಿಗಳಿಗೆ ಪ್ರಶಂಸೆ.

ವೃಷಭ: ಕುಟುಂಬದಲ್ಲಿ ಮನಸ್ತಾಪ,ಅಧಿಕ ಕರ್ಚು,ಯತ್ನ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರು, ದಿನದ ಕೊನೆಯಲ್ಲಿ ಶುಭಫಲಗಳು.

ಮಿಥುನ: ಈ ದಿನ ಮಿಶ್ರ ಫಲಗಳು ನಿಮ್ಮದಾಗಲಿದೆ, ಮಾತಿನಲ್ಲಿ ಜಾಗೃತೆ,ವ್ಯವಹಾರದಲ್ಲಿ ಏರುಪೇರು, ಋಣಭಾದೆ, ಇಲ್ಲಸಲ್ಲದ ತಕರಾರು, ಸ್ಥಳ ಬದಲಾವಣೆ,ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಶೀತ ಬಾದೆ, ವ್ಯಾಪಾರಿಗಳಿಗೆ ತೊಂದರೆ,ಸ್ಥಿರಾಸ್ತಿ ಪ್ರಾಪ್ತಿ,ಕುಟುಂಬದ ಆರ್ಥಿಕ ಪರಿಸ್ಥಿತಿ ಚೇತರಿಕೆ, ತಿರುಗಾಟ,ಉದ್ಯೋಗಿಗಳಿಗೆ ಆರ್ಥಿಕ ಪ್ರಗತಿ.

ಸಿಂಹ: ಲವ ಲವಿಕೆ ಹೆಚ್ಚು,ರಾಜಕೀಯ ವ್ಯಕ್ತಿಗಳಿಗೆ ಮನ್ನಣೆ,ಮನಸ್ಸಿಗೆ ಶಾಂತಿ, ಸ್ನೇಹಿತರಿಂದ ಸಹಾಯ, ಧನ ಲಾಭ, ಉದ್ಯೋಗದಲ್ಲಿ ಬಡ್ತಿ,ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಲಭ್ಯ,ವಾಯು ಭಾದೆ.

ಕನ್ಯಾ: ಅಧಿಕ ಕರ್ಚು, ಉದರ ಭಾದೆ, ಮಾತಿನಿಂದ ವೈಮನಸ್ಸು, ಅಧಿಕ ಖರ್ಚು, ದ್ರವ್ಯನಾಶ,ಕಫ,ವಾತ ಬಾದೆ, ಅಶುಭ ಫಲಗಳು ಈ ದಿನ ಹೆಚ್ಚು.

ತುಲಾ:ವ್ಯಾಪಾರಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ, ನಾನಾ ರೀತಿಯ ಸಂಪಾದನೆ, ಗುರು ಹಿರಿಯರಲ್ಲಿ ಭಕ್ತಿ, ಮನಸ್ಸಿನಲ್ಲಿ ಭಯ ಭೀತಿ, ಆರೋಗ್ಯ ಸುಧಾರಣೆ,ಅಧಿಕ ಕರ್ಚು.

ವೃಶ್ಚಿಕ:ಈ ದಿನ ಶುಭ ಫಲ ಹೆಚ್ಚು,ಕುಟುಂಬ ಸೌಕ್ಯ, ವಾಹನ ಸಂಚಾರದಿಂದ ಲಾಭ, ವಸ್ತ್ರ ಖರೀದಿಸುವಿರಿ, ಸುಖ ಭೋಜನ ಪ್ರಾಪ್ತಿ,ಮನಕ್ಲೇಷ,ಆರೋಗ್ಯ ಸುಧಾರಣೆ.

ಧನಸು: ಈ ದಿ‌ನ ಮಿಶ್ರ ಫಲ,ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ,ಆರೋಗ್ಯ ಉತ್ತಮ.

ಮಕರ: ಆರೋಗ್ಯದಲ್ಲಿ ಏರುಪೇರು, ಬಂಧು ಮಿತ್ರರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ದ್ರವ್ಯ ಹಾನಿ,ನೌಕರರಿಗೆ ಕಿರಿಕಿರಿ.

ಕುಂಭ: ಇಚ್ಚಿಕ ಕೆಲಸಗಳು ನೆರವೇರದು,ಮನಸ್ಸು ಚಂಚಲ, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಕಾರ್ಯ ಹಾನಿ,ನಿಷ್ಟೂರ,ಆರೋಗ್ಯ ಉತ್ತಮ.

ಮೀನ:ಇಚ್ಚಿಕ ಕೆಲಸ ಪೂರ್ಣ, ಅರ್ಥಿಕ ಸ್ಥಿರತೆ,ಕೃಷಿಯಲ್ಲಿ ಅಭಿವೃದ್ಧಿ, ಋಣ ವಿಮೋಚನೆ, ಆರೋಗ್ಯ ಉತ್ತಮ, ಕುಟುಂಬ ಸೌಖ್ಯ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!