ಕಾರವಾರ:- ಕಾರವಾರದ ಎಸ್.ಪಿ ಸುಮನ್ ಪೆನ್ನೇಕರ್ ರವರನ್ನು ಬೆಂಗಳೂರಿನ ಸಿಐಡಿ (CID) ವಿಭಾಗದ ಎಸ್.ಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು ಎಸ್.ಪಿ ಸುಮನ್ ಪೆನ್ನೇಕರ್ (Ips suman pennekar) ಸ್ಥಾನಕ್ಕೆ ಬೆಂಗಳೂರಿನ ಇಂಟಲಿಜನ್ಸಿ ಎಸ್ ಪಿ ವಿಷ್ಣುವರ್ಧನ್ (Ips vishnuvardhan) ರವರನ್ನು ವರ್ಗಾವಣೆ ಮಾಡಲಾಗಿದೆ.
![](https://kannadavani.news/wp-content/uploads/2022/11/Screenshot_2022_1103_193251-807x1024.png)