ದಿನ ಭವಿಷ್ಯ-23-09-2021

664

ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ
ದಕ್ಷಿಣಾಯಣ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ
ತಿಥಿ: ದ್ವಿತೀಯ
ನಕ್ಷತ್ರ: ರೇವತಿ
ರಾಹುಕಾಲ: 12.16 ರಿಂದ 1.47
ಗುಳಿಕಕಾಲ: 1.47 ರಿಂದ 10.45
ಯಮಗಂಡಕಾಲ: 7.43 ರಿಂದ 9.14

ಉದ್ಯೋಗ ಫಲ

ಸರ್ಕಾರಿ ನೌಕರರಿಗೆ ಒತ್ತಡದ ಕೆಲಸ,ಅಧಿಕ ಹಣ ವ್ಯಯ,ಮೀನುಗಾರರಿಗೆ ಲಾಭ ಇಳಿಗೆ,ಬಂಗಾರದ ಕೆಲಸಗಾರರಿಗೆ ವ್ಯವಹಾರ ಚೇತರಿಕೆ,ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಚೇತರಿಕೆ.

ಮೇಷ: ಆರ್ಥಿಕ ಚೇತರಿಕೆ ,ಸ್ವಂತ ಉದ್ಯಮದವರಿಗೆ ಅಧಿಕ ಲಾಭ, ಶುಭಕಾರ್ಯಗಳಲ್ಲಿ ಭಾಗಿ, ಸ್ನೇಹಿತರಿಂದ ಸಹಕಾರ,ಹೊಸ ಕಾರ್ಯಾಸಕ್ತಿ.

ವೃಷಭ: ಈ ದಿನ ಮೌನವಾಗಿರಿ, ಬ್ರಾತೃಗಳಿಂದ ತೊಂದರೆ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಪ್ರಾಪ್ತಿ, ಕಾರ್ಯ ವಿಘಾತ.

ಮಿಥುನ: ಚಂಚಲ ಮನಸ್ಸು, ವ್ಯಾಪಾರಿಗಳಿಗೆ ಲಾಭ ಹೆಚ್ಚು ಇರದು, ಮುಂಗೋಪ ಸ್ವಭಾವ, ಕುಟುಂಬ ದಲ್ಲಿ ವಿಘ್ನ, ಹಣದ ಕರ್ಚು ಆದಿಕ.

ಕಟಕ: ಯತ್ನ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಧನಲಾಭ,ಸ್ತ್ರೀ ಲಾಭ, ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ, ಕುಟುಂಬ ಸೌಖ್ಯ.

ಸಿಂಹ: ದ್ರವ್ಯಲಾಭ, ದುಃಖದಾಯಕ ಪ್ರಸಂಗಗಳು, ಗುಪ್ತಾಂಗ ರೋಗಭಾದೆ, ಪರರಿಗೆ ಸಹಾಯ ಮಾಡುವಿರಿ, ಮನಃಶಾಂತಿ,ಹೊಸ ಕಾರ್ಯ ಯತ್ನ ಸಫಲತೆಯಲ್ಲಿ ತೊಂದರೆ.

ಕನ್ಯಾ: ರಾಜಕೀಯ ಕ್ಷೇತ್ರಗಳಲ್ಲಿ ಹೆಸರು ಮಾಡುವಿರಿ, ಮನಃಶಾಂತಿ, ನೌಕರಿಯಲ್ಲಿ ಸಹೋದ್ಯೋಗಿಗಳ ಬೆಂಬಲ,ದೇಹಾಲಸ್ಯ, ಹಣ ವ್ಯಯ.

ತುಲಾ: ಈ ದಿನ ಮಹಿಳೆಯರಿಗೆ ಉತ್ತಮ, ನಾನಾ ರೀತಿಯ ಸಂಪಾದನೆ, ಹಿತೈಷಿಗಳ ಸಲಹೆ, ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ನೀವಾಡುವ ಮಾತಿನಿಂದ ಗೌರವ, ಸ್ನೇಹಿತರ ಸಕಾರಾತ್ಮಕ ಸಲಹೆಗಳಿಗೆ ಮುನ್ನಣೆ, ಸುಖ ಭೋಜನ.

ಧನಸ್ಸು: ಮಾತಿನ ಮೇಲೆ ಹಿಡಿತವಿರಲಿ, ಅನ್ಯರಿಗೆ ಉಪಕಾರ ಮಾಡುವಿರಿ, ಅಧಿಕ ತಿರುಗಾಟ, ಋಣ ವಿಮೋಚನೆ.

ಮಕರ: ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ, ಸ್ತ್ರೀಯರಿಗೆ ಲಾಭ, ಮನಃಶಾಂತಿ, ಸ್ವಯಂಕೃತ ಅಪರಾಧ, ಹಣಕಾಸು ಮುಗ್ಗಟ್ಟು.

ಕುಂಭ: ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಚೋರಭಯ,ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.

ಮೀನ: ಮಾನಸಿಕ ಕಿರಿಕಿರಿ, ಚಂಚಲ ಸ್ವಭಾವ,ಅಧಿಕ ಕರ್ಚು,ಆರೋಗ್ಯದಲ್ಲಿ ವ್ಯತ್ಯಾಸ,ಮಕ್ಕಳಿಗೆ ತೊಂದರೆ,ಕಫ,ಶೀತ ಭಾದೆ. ವ್ಯಾಪಾರದಲ್ಲಿ ನಷ್ಟ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!