ದಿನಭವಿಷ್ಯ|ಜುಲೈ 31 ಸೋಮವಾರ.

60

ಚಂದ್ರನು ಮಕರ ರಾಶಿಯಿಂದ ಸೋಮವಾರ ರಾತ್ರಿ 11:57 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.ಇದರಿಂದ ಹಲವು ರಾಶಿಗಳಲ್ಲಿ ಬದಲಾವಣೆ ಇರಲಿದೆ. ಹಾಗಿದ್ರೆ ಇಂದಿನ ದಿನದ ನಿಮ್ಮ ರಾಶಿಗಳಿಗೆ ಏನು ಫಲ ತಿಳಿಯಿರಿ.

ಪಂಚಾಂಗ.

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.ತಿಥಿ: ತ್ರಯೋದಶಿ 07:26/ ಚತುರ್ದಶಿ 27:51 ವಾರ:ಸೋಮವಾರ

ನಕ್ಷತ್ರ: ಪೂರ್ವಷಾಢ 18:57 ಯೋಗ: ವಿಷ್ಕುಂಭ 23:03 ಕರಣ: ತೈತುಲ 07:26 ಅಮೃತ ಕಾಲ: ಮಧ್ಯಾಹ್ನ 02:41 ರಿಂದ ಸಂಜೆ 04:07ರ ವರೆಗೆ

ಸೂರ್ಯೋದಯ : 05:55 ಸೂರ್ಯಾಸ್ತ: 07:10
ರಾಹುಕಾಲ : ಬೆಳಗ್ಗೆ 7.30 ರಿಂದ 9.00 ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00 ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದಿನ ಭವಿಷ್ಯ. (Kannada Dina Bhavishya)

ಮೇಷ: ಆರೋಗ್ಯ ಉತ್ತಮ,ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ವ್ಯಾಪಾರದಲ್ಲಿ ಉತ್ತಮ ವಹಿವಾಟು ಇಂದು ಶುಭ ಘಟನೆಗಳು ಜರುಗಲಿದೆ.

ವೃಷಭ: ಹಣವ್ಯಯ ಹೆಚ್ಚಿರುವುದರಿಂದ ಯೋಚಿಸಿ ಕರ್ಚು ಮಾಡಿ,ಅಲ್ಪ ಆದಾಯ ಅಧಿಕ ಖರ್ಚು, ಮಾನಸಿಕ ಒತ್ತಡ, ಅಪಕೀರ್ತಿ, ವಾಹನ ಅಪಘಾತ ಎಚ್ಚರದಿಂದಿರಿ.

ಮಿಥುನ:ಉದ್ಯೋಗದಲ್ಲಿ ತೊಂದರೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶತ್ರು ಭಾದೆ,ಕಾರ್ಯ ಹಾನಿ.

ಕಟಕ: ವ್ಯಾಪಾರದಲ್ಲಿ ಮಧ್ಯಮ ಅಭಿವೃದ್ಧಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚೋರ ಭಯ, ಮನಕ್ಲೇಶ, ಆಪ್ತ ಸ್ನೇಹಿತರ ಭೇಟಿ,ಕುಟುಂಬ ಸೌಖ್ಯ,ಆರೋಗ್ಯ ಮಧ್ಯಮ.

ಇದನ್ನೂ ಓದಿ:- ಹವಾಮಾನ ವರದಿ|ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ.(ಫೋಟೊದ ಮೇಲೆ ಕ್ಲಿಕ್ ಮಾಡಿ)

ಸಿಂಹ: ವಾಹನ ಯೋಗ, ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸ್ವಂತ ಉದ್ಯಮದವರಿಗೆ ಅಧಿಕ ಲಾಭ.

ಕನ್ಯಾ: ತಾಳ್ಮೆ ಅಗತ್ಯ, ಹೆಚ್ಚು ಶ್ರಮ ಅಲ್ಪ ಲಾಭ, ವಿದೇಶ ಯಾನ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.

ತುಲಾ: ವೈದ್ಯ ವೃತ್ತಿಯವರಿಗೆ ತೊಂದರೆ, ನೆಮ್ಮದಿ ಇರುವುದಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ನಿಗಾ ವಹಿಸಿ.

ವೃಶ್ಚಿಕ: ಮೂಗಿನ ಮೇಲೆ ಕೋಪ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ಸಲ್ಲದ ಅಪವಾದ, ಅಕಾಲ ಭೋಜನ.

ಧನಸ್ಸು: ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ಪುಣ್ಯಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.

ಮಕರ: ವಿರೋಧಿಗಳಿಂದ ಕಿರುಕುಳ, ದುಷ್ಟಬುದ್ಧಿ, ಚರ್ಮ ವ್ಯಾದಿ, ವ್ಯರ್ಥ ಧನ ಹಾನಿ, ಪರಸ್ಥಳ ವಾಸ.

ಕುಂಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ಕೋಪ ಜಾಸ್ತಿ, ದ್ರವ್ಯ ಲಾಭ, ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ.

ಮೀನ: ನಿರೀಕ್ಷಿತ ಆದಾಯ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮುಖಿ, ಶೀತ ಸಂಬಂಧ ರೋಗ, ಅಕಾಲ ಭೋಜನ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!