BREAKING NEWS
Search

Loksabha Election 2024| ಉತ್ತರ ಕನ್ನಡದ ಯಾವ ಅಭ್ಯರ್ಥಿಗೆ ಯಾವ ಚಿಹ್ನೆ ನೀಡಲಾಗಿದೆ ಗೊತ್ತಾ?

41

Karwar:- ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಲಾಗಿದೆ.

ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ ಗೌಡ ಗೆ Table (ಮೇಜು), ಅವಿನಾಶ್ ನಾರಾಯಣ ಪಾಟೀಲ್ ಗೆ ಹಡಗು, ಕೃಷ್ಣ ಹನುಮಂತಪ್ಪ ಬಳೆಗಾರ ಗೆ ಪ್ರಶರ್ ಕುಕ್ಕರ್, ಚಿದಾನಂದ ಹನುಮಂತಪ್ಪ ಹರಿಜನ ಗೆ ಕಲ್ಲಂಗಡಿ ಹಣ್ಣು, ನಾಗರಾಜ ಅನಂತ ಶಿರಾಲಿ ಗೆ ವಜ್ರ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ ಗೆ ಮಡಿಕೆ, ಕೃಷ್ಣಾಜಿ ಪಾಟೀಲ್ ಗೆ ಟ್ರಕ್, ರಾಜಶೇಖರ ಶಂಕರ ಹಿಂಡಲಗಿ ಗೆ ಡೀಸೆಲ್ ಪಂಪ್ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!