Uttrakannada ಜಿಲ್ಲೆಗೆ ಸಿ.ಎಂ| ಕರಾವಳಿ ಉತ್ಸವ,ಕದಂಬೋತ್ಸವಕ್ಕೆ ಡೇಟ್ ಫಿಕ್ಸ್!

377

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ (uttrakannada)ಜನರ ಬಹು ನಿರೀಕ್ಷಿತ ಕದಂಬೋತ್ಸವ ಹಾಗೂ ಕರಾವಳಿ ಉತ್ಸವಕ್ಕೆ ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಕದಂಬೋತ್ಸವಕ್ಕೆ ಎರಡುಕೋಟಿ ಹಾಗೂ ಕರಾವಳಿ ಉತ್ಸವಕ್ಕೆ ನಾಲ್ಕು (karavali utsava)ಕೋಟಿ ಹಣ ನಿಗದಿಮಾಡಿದೆ.

ಈ ಹಿನ್ನಲೆಯಲ್ಲಿ ಕದಂಬೋತ್ಸವವನ್ನು(ಕದಂಬೋಸ್ತವ)
ಫೆಬ್ರವರಿ 28 ಮತ್ತು ಮಾ.1 ರಂದು ಬನವಾಸಿಯಲ್ಲಿ ನಡೆಸಲು ತೀರ್ಮಾನ ಮಾಡಲು ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಆಗಮಿಸಲಿದ್ದಾರೆ.
ಇನ್ನು ಕರಾವಳಿ ಉತ್ಸವವನ್ನು ಮಾರ್ಚ್ 3,4,5 ರಂದು ದಿನಾಂಕ ನಿಗದಿ ಮಾಡಿರುವುದರಿಂದ ಕಾರವಾರದಲ್ಲಿ ನಡೆಯಲಿರುವ ರಾಜ್ಯ ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮವನ್ನು ಸಿದ್ದತೆ ಮಾಡಿಕೊಂಡಿದ್ದು , ಬಾಲಿವುಡ್, ಸ್ಯಾಂಡಲ್ ವುಡ್ ನ ಖ್ಯಾತ ತಾರೆಯರನ್ನು ಕರೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೂ ಸಹ ಸಿ.ಎಂ ಬೊಮ್ಮಾಯಿಯವರು (CM Bommai)ಆಗಮಿಸುವ ಸಾಧ್ಯತೆಗಳಿದ್ದು ದಿನಾಂಕ ನಿಗದಿ ಆಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!