BREAKING NEWS
Search
Astrology photo

Daily astrology|ದಿನಭವಿಷ್ಯ 05-03-2024

63

ಪಂಚಾಂಗ ( daily panchanga)
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ
ತಿಥಿ: ನವಮಿ 08:03/ ದಶಮಿ 30:30 ವಾರ: ಮಂಗಳವಾರ
ನಕ್ಷತ್ರ: ಮೂಲಾ 15:58 ಯೋಗ: ಸಿದ್ಧಿ 14:07
ಕರಣ: ಗರಜ 08:03 ಅಮೃತ ಕಾಲ: ಬೆಳಗ್ಗೆ 09:42 ರಿಂದ 11:16ರವರೆಗೆ
ದಿನದ ವಿಶೇಷ: ಸೌಕೂರು ದುರ್ಗಾ ಪರಮೇಶ್ವರಿ ರಥ, ಬ್ಯಾಡಗಿ ಕಲ್ಲೇಶ್ವರ ಮಾರುತಿ ರಥ

ಸೂರ್ಯೋದಯ : 6:33 ಸೂರ್ಯಾಸ್ತ : 06:29
ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ಹವಾಮಾನ
ಕರಾವಳಿ ಭಾಗದಲ್ಲಿ ಬಿಸಿಲ ಗಾಳಿ ,ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ,ಮಳೆನಾಡಿನಲ್ಲಿ ಸುಡು ಬಿಸಿಲು ,ಜಲಮೂಲ ಇಳಿಯಲಿದೆ, ಬಿಸಿಲ ತಾಪ ಏರಿಕೆ ಕಾಣಲಿದೆ.

ದಿನಭವಿಷ್ಯ (Daily astrology)

ಲೇಖನ- ತಿರುಮಲ ಶರ್ಮ.

ಮೇಷ:- ಆರೋಗ್ಯದ ಬಗ್ಗೆ ಗಮನ ಇರಲಿ ,ಯತ್ನ ಕಾರ್ಯ ಯಶಸ್ಸು, ಹೆಚ್ಚಿನ ಕರ್ಚು, ವ್ಯಾಪಾರಿಗಳಿಗೆ ಲಾಭ ಇರದು, ಮೀನುಗಾರರಿಗೆ ನಷ್ಟ, ಮಿಶ್ರಫಲ.

ವೃಷಭ:- ಮಾನಸಿಕ ಒತ್ತಡ,ಆರೋಗ್ಯ ಮಧ್ಯಮ,ಕರ್ಚು ಅಧಿಕ, ವಿದ್ಯಾರ್ಥಿಗಳಿಗೆ ,ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಲಾಭ ಇರದು ( gold silver Jewel work) ,ಸರ್ಕಾರಿ ನೌಕರರಿಗೆ ಒತ್ತಡ,ಮಿಶ್ರಫಲ ಫಲ.

ಮಿಥುನ:- ಮಕ್ಕಳ ಆರೋಗ್ಯ ಸಮಸ್ಯೆ,ಉದ್ಯೋಗಿಗಳಿಗೆ ಶುಭ,ವ್ಯಾಪಾರಿಗಳಿಗೆ ಶುಭ, ಹೋಟಲ್ ಉದ್ಯಮಿಗಳಿಗೆ ಲಾಭ,( Hotel industries)ಸಾಪ್ಟವೇರ್ ಉದ್ಯಮಿಗಳಿಗೆ ( software) ಮಾನಸಿಕ ಒತ್ತಡ.

ಕಟಕ:- ಆರ್ಥಿಕ ಚೇತರಿಕೆ, ಶೇರುಮಾರುಕಟ್ಟೆಯಲ್ಲಿ ಲಾಭ ( share market),ಯತ್ನ ಕಾರ್ಯ ಯಶಸ್ಸು, ಶಿಲ್ಪಕಲಾವಿದರಿಗೆ ನಷ್ಟ,ಕೃಷಿಕರಿಗೆ ನಷ್ಟ,ಮಿಶ್ರಫಲ.

ಸಿಂಹ :-ಉದ್ಯೋಗಿಗಳಿಗೆ ಕಿರಿಕಿರಿ ,ಕುಟುಂಬದಲ್ಲಿ ಮನಸ್ತಾಪ, ಯತ್ನ ಕಾರ್ಯ ವಿಳಂಬ,ಆರೋಗ್ಯ ವೃದ್ಧಿ ಇದ್ದರೂ ವಾಯುಭಾದೆ ಇರಲಿದೆ, ಕೃಷಿ ಉತ್ಪನ್ನದಾರರಿಗೆ ಸಮಸ್ಯೆ, ಹಣದ ಕರ್ಚು ಇರಲಿದೆ.

ಕನ್ಯಾ:- ಆರ್ಥಿಕ ಚೇತರಿಕೆ, ದೇಹಾಲಸ್ಯ, ನಿದ್ರಾಸಕ್ತಿ, ಯತ್ನ ಕಾರ್ಯ ಯಶಸ್ಸು, ಡವಲಪರ್ ಗಳಿಗೆ ( developers) ಲಾಭ, ಕಾರ್ಯದಲ್ಲಿ ಆಸಕ್ತಿ, ಮಿಶ್ರಫಲ.

ತುಲಾ:- ಕಾರ್ಯ ಯಶಸ್ಸು,ಹಣವ್ಯಯ, ಆರೋಗ್ಯದಲ್ಲಿ ಜಾಗೃತಿ (Health) ವೈದ್ಯ ವೃತ್ತಿಯವರಿಗೆ ಲಾಭ , ಕುಟುಂಬ ಕಲಹ, ವಕೀಲರಿಗೆ ಹೆಚ್ಚಿನ ಕೆಲಸ ( lawyers)ಮಿಶ್ರ ಫಲ.

ವೃಷಿಕ:- ಕುಟುಂಬ ಕಲಹ,ವ್ಯಾಪಾರ ಡಲ್ ಇರಲಿದೆ, ಉದ್ಯೋಗಿಗಳಿಗೆ ಲಾಭ( employee) ಮಹಿಳೆಯರಿಗೆ ಶುಭ, ಕುಟುಂಬ ಸೌಖ್ಯ, ಆರೋಗ್ಯ ವೃದ್ಧಿ, ಕುಟುಂಬ ಶಾಂತಿ,ಅಡಿಕೆ ಬೆಳೆಗಾರರಿಗೆ ನಷ್ಟ.

ಧನಸ್ಸು:- ಆರೋಗ್ಯ ಮಧ್ಯಮ, ರಾಜಕಾರಣಿಗಳಿಗೆ ಶುಭ,ಹಣವ್ಯಯ ಇದ್ದರೂ ವ್ಯಾಪಾರಿಗಳಿಗೆ ಲಾಭ ನಿರೀಕ್ಷಿಸಬಹುದು, ನ್ಯಾಯಾಲಯದ (court) ಪ್ರಕರಣದಿಂದ ಸಮಸ್ಯೆ ,ಮಧ್ಯಮ ಶುಭ ಫಲ.

ಮಕರ:-ಆರೋಗ್ಯ ಮಧ್ಯಮ, ಹೃದಯ ಸಂಬಂಧಿ ಸಮಸ್ಯೆ, ಮಧುಮೇಹಿಗಳು ಎಚ್ಚರ, ಯತ್ನ ಕಾರ್ಯ ನಿಧಾನ ಪ್ರಗತಿ, ವಕೀಲರು, ಶಿಕ್ಷಕರಿಗೆ ಶುಭ,ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡ.

ಕುಂಭ:- ವೈದ್ಯ ವೃತ್ತಿಯವರಿಗೆ ಲಾಭ,ಆರಕ್ಷರಿಗೆ ಕೆಲಸದ ಒತ್ತಡ ,ಆರೋಗ್ಯ ಸಮಸ್ಯೆ , ಅಧಿಕಾರಿಗಳಿಗೆ ಶುಭ ವಿದ್ದರೂ ಮೇಲಾಧಿಕಾರಿಗಳಿಂದ ಕಿರಿಕಿರಿ, ಕೃಷಿಕರಿಗೆ ಹಣವ್ಯಯ ಅಧಿಕ, ಬೀದಿ ವ್ಯಾಪಾರಿಗಳಿಗೆ ಲಾಭ ನಿರೀಕ್ಚಿಸಬಹುದು. ಮಿಶ್ರ ಫಲ.

ಮೀನ:- ಕಾಮೋದ್ರೇಕ ದಿಂದ ಸಮಸ್ಯೆ, ಕುಟುಂಬ ದಲ್ಲಿ ಭಿನ್ನಾಭಿಪ್ರಾಯ, ಆರೋಗ್ಯ ಉತ್ತಮ, ಹಣವ್ಯಯ ,ಮೀನುಗಾರಿಕಾ ವೃತ್ತಿಯವರಿಗೆ ಸಂಕಷ್ಟ, ಅಂಗಡಿ ಇಟ್ಟು ವ್ಯಾಪಾರ ಮಾಡುವವರಿಗೆ ಶುಭ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!