ಕಾರವಾರ :-ಉತ್ತರ ಕನ್ನಡ ಜಿಲ್ಲೆಯ (uttrakannada district) ಭಟ್ಕಳದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ 6000 ಕೆ.ಜಿ ಅನ್ನಭಾಗ್ಯ(Anna Bagya yojane) ಅಕ್ಕಿ ಯನ್ನು ಪೊಲೀಸರು (police)ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಭಟ್ಕಳ (Bhatkal)ಗ್ರಾಮೀಣ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:-ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ತಾರ? ಏನಂದ್ರು ಹೆಬ್ಬಾರ್ .
ಗುಲ್ಬನ್ ಶಾಬ್, ರೆಹಮಾನ್ ಮತ್ತು ಅಪ್ಪಲ್ ನ್ನು ಬಂಧಿತರಾದವರಾಗಿದ್ದು ,ಖಚಿತ ಮಾಹಿತಿ ಆಧರಿಸಿ ಭಟ್ಕಳ ನಗರದ ಜಾಗಟೆಬೈಲ್ ಮೆಂಗೋ ಫಾರ್ಮ್ ಮುಂಭಾಗದ ಗೋಡೌನ್ ಮೇಲೆ ದಾಳಿ ನಡೆಸಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಜಪ್ತುಮಾಡಿದ್ದು
ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.