BREAKING NEWS
Search
Astrology

Astrology|ದಿನಭವಿಷ್ಯ 24-01-2024

58

ಪಂಚಾಂಗ:(panchanga)
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ವಾರ (week):- ಬುಧವಾರ, ತಿಥಿ : ಚತುರ್ಥಶಿ,
ನಕ್ಷತ್ರ : ಪುನರ್ವಸು,
ಸಮಯ(time)
ರಾಹುಕಾಲ : 12.35 ರಿಂದ 2.02
ಗುಳಿಕಕಾಲ : 11.09 ರಿಂದ 12.35
ಯಮಗಂಡಕಾಲ : 8.16 ರಿಂದ 9.42

ಅಗೋದ್ಯೆ ಶ್ರೀ ರಾಮನ ದರ್ಶನ

ರಾಶಿಫಲ(Zodiac sign)
ಮೇಷ( Aries): ಕೃಷಿಕರಿಗೆ ಅಲ್ಪ ಲಾಭ ( profit ) ಇರುವುದು ,ಹಣವ್ಯಯ ಇದ್ದರೂ ಈ ದಿನ ತೊಂದರೆಯಾಗದು,ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಂಬಿಕೆ ದ್ರೋಹ, ಸ್ವಯಂಕೃತ ಅಪರಾಧ ದಿಂದ ತೊಂದರೆ,ಚಿನ್ನಾಭರಣ( gold jewellery) ವ್ಯಾಪಾರಿಗಳಿಗೆ ಲಾಭ ಇರಲಿದೆ.

ವೃಷಭ(Taurus)ಆರೋಗ್ಯ (health)ದಲ್ಲಿ ಅಲ್ಪ ವ್ಯತ್ಯಾಸ, ಶೀತ,ಕಫ ಭಾದೆ,ಕರ್ಚು ಹೆಚ್ವು, ಸಣ್ಣ ಪುಟ್ಟ ಕಲಹ, ಉದ್ಯೋಗದಲ್ಲಿ ಒತ್ತಡ ,ಪ್ರಯಾಣ,ಮಿಶ್ರ ಫಲ.

ಅಯೋದ್ಯೆಯಲ್ಲಿ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಿದ ಉಡುಪಿ ಪೇಜಾವರ ಶ್ರೀಗಳು.

ಮಿಥುನ: ಉದ್ಯನೆದಾರರಿಗೆ ವ್ಯಪಾರದಲ್ಲಿ ಹಿನ್ನಡೆ (business ) ಯತ್ನ ಕಾರ್ಯಸಾಧಿಸಲು ಶ್ರಮಪಡುವಿರಿ, ಮಹಿಳೆಯರಿಗೆ ಹೆಚ್ಚು ಶ್ರಮ,ಆರೋಗ್ಯ ಮಧ್ಯಮ,ಕರ್ಚು ಅಧಿಕ,ಮಿಶ್ರ ಫಲ.

ಇದನ್ನೂ ಓದಿ:-ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

ಕಟಕ(Cancer): ಕುಟುಂಬದಲ್ಲಿ ಶಾಂತಿ, ವ್ಯಾಪಾರ ವೃದ್ಧಿ,ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಮನಶಾಂತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ ದಿಂದ ಸಮಸ್ಯೆ,ಮೀನುಗಾರರಿಗೆ ಲಾಭ ಇರದು.

ಸಿಂಹ: ಆರೋಗ್ಯ ಮಧ್ಯಮ,ಕ್ರಯ ವಿಕ್ರಯಗಳಿಂದ ಲಾಭ, ಶತ್ರು ನಾಶ, ಯತ್ನ ಕಾರ್ಯಗಳಲ್ಲಿ ವಿಳಂಬ, ವಸ್ತ್ರ ವ್ಯಾಪಾರಿಗಳಿಗೆ ಲಾಭ,ಕೃಷಿ ಹಾಗೂ ಕಾರ್ಮಿಕರಿಗೆ ಸಂಕಷ್ಟ ಇರದು, ವ್ಯಾಪಾರಿಗಳಿಗೆ ಮಧ್ಯಮ ವಹಿವಾಟಿನಿಂದ ಅಲ್ಪ ಲಾಭ.

ಕನ್ಯಾ: ಯತ್ನ ಕಾರ್ಯ ವಿಳಂಭ ,ಶೀತ ,ಕೆಮ್ಮು ಬಾಧೆ,ದೇಹಾಲಸ್ಯ , ಉದ್ಯೋಗಿಗಳಿಗೆ ವಿನಾಕಾರಣ ಸಮಸ್ಯೆ,, ದಂಡ ಕಟ್ಟುವಿರಿ, ಮನಕ್ಲೇಶ, ಅವಕಾಶಗಳು ಕೈತಪ್ಪುವುದು,ಹಣವ್ಯಯ ಹೆಚ್ಚು.

ತುಲಾ: ಉದ್ಯೋಗದಲ್ಲಿ ಮೋಸದ ಕುತಂತ್ರಕ್ಕೆ ಒಳಗಾಗುವಿರಿ,ಮಾನಹಾನಿ, ದುಗುಡ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ,( job opportunity)ವೇತನ ವಿಳಂಬ,ಸಾಲ,ಮುಂತಾದ ಶುಭ ಅಶುಭ ಫಲವಿದೆ.

ವೃಶ್ಚಿಕ:ಆರೋಗ್ಯ ಚೇತರಿಕೆ, ಕೈಗೊಂಡ ಕೆಲಸಗಳಲ್ಲಿ ಜಯ, ಅತಿಯಾದ ಆತ್ಮವಿಶ್ವಾಸ ದಿಂದ ಸಮಸ್ಯೆ, ಪತಿ ಪತ್ನಿಯರಲ್ಲಿ ಸಾಮರಸ್ಯ ಇದ್ದು ಕುಟುಂಬ ಸೌಖ್ಯ,ಕರ್ಚಿನ ಬಗ್ಗೆ ಹಿಡಿತ ಇರಲಿ.

ಇದನ್ನೂ ಓದಿ:-ಮಸೀದಿಯ ಮುಲ್ಲಾ ಹಾಗೂ ಚರ್ಚ್ ನ ಪಾದ್ರಿ ಸಂಭಾವಿತರಾ?- ಅನಂತಕುಮಾರ್ ಹೆಗಡೆ ಪ್ರಶ್ನೆ!

ಧನಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ, ಸುಖ ಭೋಜನ, ವಸ್ತ್ರ ಖರೀದಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು,ಶುಭ ಫಲ ಇರುವುದು.

ಮಕರ: ಆರೋಗ್ಯ ಉತ್ತಮ,ಬೇಡದ ವಿಷಯಗಳಿಂದ ದೂರವಿರಿ, ಷೇರು ವ್ಯವಹಾರಗಳಲ್ಲಿ (share market profit) ಲಾಭ, ಶರೀರದಲ್ಲಿ ತಳಮಳ, ಅಲ್ಪ ಆರೋಗ್ಯ ಸಮಸ್ಯೆ, ವರ್ತಕರಿಗೆ ಲಾಭ ಇರುವುದು.

ಕುಂಭ: ಯತ್ನ ಕಾರ್ಯ ದಲ್ಲಿ ಯಶಸ್ಸು, ಪಾಲಸಿ ದಾರರಿಗೆ ಶುಭ,ಅಂಜೆ ನೌಕರರಿಗೆ ಒತ್ತಡ,ದುಡುಕು ಸ್ವಭಾವ ದಿಂದ ತೊಂದರೆ, ವಾಹನದಿಂದ ತೊಂದರೆ, ಹಿತ ಶತ್ರು ಬಾಧೆ, ಅತಿಯಾದ ಕೋಪ, ಪುಣ್ಯಕ್ಷೇತ್ರ ದರ್ಶನ.

ಇದನ್ನೂ ಓದಿ:-Joida: ಜಿಂಕೆ ಕೋಡು, ಕಾಡು ಬೆಕ್ಕಿನ ಹಲ್ಲು ವಶಕ್ಕೆ ಆರೋಪಿ ಬಂಧನ

ಮೀನ: ಉದ್ಯೋಗಿಗಳಿಗೆ ತೊಂದರೆ,ಹಿತಶತ್ರು ಕಾಟ,ಹೇಳಿಕೆ ಮಾತುಗಳಿಂದ ಕಲಹ,ಭೂ ಲಾಭ, ವೃತ್ತಿ ಜೀವನದಲ್ಲಿ ಬದಲಾವಣೆ, ಅಧಿಕ ಖರ್ಚು ಇರುವುದು,ಹಣದ ಮೂಲ ಅರಿತು ವ್ಯವಹರಿಸಿ,ಮಧ್ಯಮ ಶುಭ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!