ಭ್ರಷ್ಟಚಾರ ತಡೆಗೆ ಕಾರವಾರದಲ್ಲಿ ಅಧಿಕಾರಿಗಳಿಗೆ ಹೂ ನೀಡಿ ಸಿಹಿ ತಿನ್ನಿಸಿ ಜಾಗೃತಿ!

IMG 20201209 WA0025 IMG 20201209 WA0025

ಕಾರವಾರ:- ಭ್ರಷ್ಟಾಚಾರ ಎನ್ನುವುದು ಗಾಳಿಯಂತೆ ಎಲ್ಲೆಡೆ ಆವರಿಸಿದೆ.ಹೀಗಾಗಿ ಇದನ್ನು ತಡೆಯುವುದು ಅಷ್ಟು ಸುಲಭವಲ್ಲ. ಹೌದು ಹೀಗಾಗಿ ಕಾರವಾರದಲ್ಲಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ರವರ ನೇತ್ರತ್ವದಲ್ಲಿ ಭ್ರಷ್ಟಾಚಾರ ವಿರೋಧಿ ದಿನವಾದ ಇಂದು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸರ್ಕಾರಿ ಕಚೇರಿಗೆ ಹಾಗೂ ವಿವಿಧ ಸ್ಥಳಗಳಿಗೆ ತೆರಳಿ ಅಧಿಕಾರಿಗಳಿಗೆ ,ಸಾರ್ವಜನಿಕರಿಗೆ ಗುಲಾಬಿ ನೀಡಿ ಬ್ರಷ್ಟಾಚಾರದಿಂದ ಮುಕ್ತರಾಗಿರುವಂತೆ ಜಾಗೃತಿ ಮೂಡಿಸಲಾಯಿತು.

IMG 20201209 WA0030
IMG 20201209 WA0022

ನಂತರ ನಗರದ ಸುಭಾಷ್ ಸರ್ಕಲ್ ಬಳಿ ಸೇರಿದ ಸಂಘಟನೆಯ ಸದಸ್ಯರು ಸುಭಾಷ್ ಸರ್ಕಲ್ ಬಳಿ ಇರುವ ಸುಭಾಷ್ ಚಂದ್ರಬೋಸ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಜನರಿಗೆ ಸಿಹಿ ಹಂಚುವ ಮೂಲಕ ಬ್ರಷ್ಟಾಚಾರ ಮಾಡುವವರಿಗೆ ಲಂಚದ ಹಣ ನೀಡದಂತೆ ಮನವಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಿದರು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement