BREAKING NEWS
Search

Arabian Sea Boat collapse:ಸಮುದ್ರದಲ್ಲಿ ಮುಳುಗಿದ ಬೋಟ್- ಮೀನುಗಾರರ ರಕ್ಷಣೆ.

116

Mangaluru, ಪೆಬ್ರವರಿ 02:-ಮೀನುಗಾರಿಕೆಗೆ ಯಿಂದ ಮರಳುತಿದ್ದ ಬೋಟೊಂದು ಅರಬ್ಬಿ ಸಮುದ್ರ ಮಧ್ಯೆ ಕಲ್ಲುಬಂಡೆಗೆ ಡಿಕ್ಕಿ ಹೊಡೆದು ಅವಘಡಕ್ಕೀಡಾಗಿ ಮುಳುಗಿದ ಘಟನೆ ಮಂಗಳೂರಿನ ಉಳ್ಳಾಲ ಬಳಿಯ ಸಮುದ್ರದಲ್ಲಿ ನಡೆದಿದೆ.

ಬೋಟ್ ನಲ್ಲಿದ್ದ ಐವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು ಬೋಟ್ (Boat) ಸಮುದ್ರದಲ್ಲಿ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ.

ಇದನ್ನೂ ಓದಿ:-ಮಂಗಳೂರು-ಮಡಗಾವ್ ನಡುವಿನ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆ, ಸಮಯಗಳ ವಿವರ ತಿಳಿಯಿರಿ

ಇದರಿಂದಾಗಿ ಮೀನು (fish),ಬಲೆ ಎಲ್ಲವು ಸಮುದ್ರ ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ ಸುವರ್ಣಗೆ ಸೇರಿದ ಬೋಟ್ ಇದಾಗಿದ್ದು ಈ ಬೋಟ್ ನಲ್ಲಿದ್ದ ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹುದ್ದೂರು,ರಾಮ್ ಮನೋಜ್, ರೋಹಿತ್,ಪ್ರಕಾಶ್ ಹಾಗೂ ವಾಸು ಎಂಬವರನ್ನು ರಕ್ಷಿಸಲಾಗಿದೆ.

ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋದ ಮೇಲೆ ಕ್ಲಿಕ್ ಮಾಡಿ ಸುದ್ದಿ ಓದಿ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!